ವರದಾ
ನದಿ ದಂಡೆಯ ಮೇಲಿರುವ ಸಣ್ಣ ಹಳ್ಳಿ "ಹರವಿ". reference ಹೇಳುವುದಾದರೆ ಬಂಕಾಪುರದ
ಪಕ್ಕದ ಹಳ್ಳಿ . ನಮ್ಮಪ್ಪ 1940 ರ ದಶಕದಲ್ಲೇ ಉದರನಿಮಿತ್ತ ಉದ್ಯೋಗವನ್ನರಸಿ ಊರು
ಬಿಟ್ಟರು . transferable ಕೆಲಸದಲ್ಲಿದ್ದುದರಿಂದ ಊರೂರು ಸುತ್ತಿ ಕೊನೆಗೆ
ಬೆಂಗಳೂರಿನಲ್ಲಿ ನೆಲೆನಿಂತರು .
ನಾನು 7ನೇ ತರಗತಿಯಲ್ಲಿದ್ದಾಗ ನಮ್ಮಮ್ಮನ ಜೊತೆ ಹೋಗಿ 15 ದಿನ ಇದ್ದದ್ದು ಬಿಟ್ಟರೆ ಅಂತರ ಇಷ್ಟು ಸುಧೀರ್ಘ ವಾಗಿ ಎಂದೂ ಇರಲಿಲ್ಲ . ಆದರೆ ವರ್ಷಕ್ಕೆ ಮೂರ್ನಾಲ್ಕು ಬಾರಿ Visiting Professor ಕೆಲಸ ಮಾಡಿಕೊಂಡಿದ್ದೇನೆ .
ಆದರೆ ಈಗ ಅಲ್ಲಿ ನದಿ ಒಣಗಿ ಹೋಗಿದೆ . ನಾನು ಚಿಕ್ಕವಳಿದ್ದಾಗ ಬೇಸಗೆಯಲ್ಲೂ ಸಣ್ಣಗೆ ಹರಿಯುತ್ತಿತ್ತು .
ದಿನವೂ ಬಟ್ಟೆ ಹೊಗೆಯುವವರ ಜೊತೆ ಹೋಗಿ ನೀರಲ್ಲಿ ಕಾಲಾಡಿಸಿಕೊಂಡು ಕುಳಿತುಕೊಳ್ಳುತ್ತಿದ್ದುದು ಹಸಿರಾಗಿರುವ ನೆನಪು .ಹಚ್ಹ ಹಸುರಿನ ಹೊಲಗಳು, ಅಲ್ಲಿನ ನವಿಲುಗಳು ಕಣ್ಣ ಮುಂದೆ ಬಂದಂತಾಗುತ್ತಿದೆ .
ಹೊಲದಿಂದಬರುವಾಗ ಶೇಂಗಾ ಕಿತ್ತು ತಂದು ಮನೆಯಲ್ಲಿ ಬೇಯಿಸಿ ತಿಂದದ್ದು ಎಲ್ಲಾ ನಿನ್ನೆ ಮೊನ್ನೆ ಆದಂತಿದೆ. .
ಪಕ್ಕದಲ್ಲಿ ವರದ - ಧರ್ಮ ನದಿ ಸೇರುವ ಕೂಡಲ ಇದೆ .ಇಲ್ಲಿ ನಾವು ಬೆಂಗಳೂರಿನಿಂದ ಬಂದಿದ್ದೇವೆಂದು ನಮ್ಮ ಜೊತೆಗೆ ಎಲ್ಲರೂ ಬಂದು ರೊಟ್ಟಿ ಗಂಟು, ಹಿಟ್ಟಿನ ಪಲ್ಯೆ , ಬೇಳೆ ಪಲ್ಯೆ , ಪಚಡಿ , ಇತ್ಯಾದಿಗಳನ್ನು ಕೂಡಿ ತಿಂದದದ್ದು ಇನ್ನು ಹಸಿರಾದ ನೆನಪು .
ಇದನ್ನು ನೆನಪು ಮಾಡಿಕೊಳ್ಳಲು ಕಾರಣ 27 -5-2013(ನಿನ್ನೆ) ಅಲ್ಲಿ , ನಮ್ಮಪ್ಪಾಜಿಯ ತಮ್ಮನ ಮಗ ಶಿವಲಿಂಗಪ್ಪನ ಮಗಳು ಗೀತಳ ಮದುವೆಗಾಗಿ ತೆರಳಿದ್ದೆವು . ಶಿವಲಿಂಗಪ್ಪ ಬೆಂಗಳೂರಿನಲ್ಲಿ ನಮ್ಮೆಲ್ಲರೊಂದಿಗೆ ಹೈಸ್ಕೂಲ್ ಓದಿದ್ದು . junior ಎರೆಸೀಮೆ ತಂಡಗಳೊಂದಿಗೆ senior ಎರೆಸೀಮೆ ಕುಟುಂಬದ ನಾವೆಲ್ಲರೂ ಸೇರಿದ್ದು ಬಹಳ ಸುಂದರ ಸಮ್ಮಿಲನವಾಗಿತ್ತು .
ಅಲ್ಲಿನ ಬತ್ತಿಹೋದ ಹೊಳೆ , ಹೊಲ ಎಲ್ಲವನ್ನು ನನ್ನ ಮಗಳ ಕೈ ಹಿಡಿದುಕೊಂಡು ತೋರಿಸಿಕೊಂಡು ಕಾಮೆಂಟರಿ ಹೇಳುತ್ತಾ ಸಾಗಿದ್ದು ನನ್ನಿಂದ ನನ್ನ ಮಗಳಿಗೊಂದು nostalgic ಪಾಠ , ಆಕೆ ಸುಮ್ಮನೆ ಬಂದದ್ದು ನನ್ನ ಪುಣ್ಯ .
Amma enough Amma shall we go back ಎಂದು ಹೇಳದ ರೀತಿಯಲ್ಲಿ ಕರೆದುಕೊಂಡು ಹೋಗಿದ್ದು 24 ವರ್ಷದ teaching experiansu!!!!!!!!!!!!.
ನಾನು 7ನೇ ತರಗತಿಯಲ್ಲಿದ್ದಾಗ ನಮ್ಮಮ್ಮನ ಜೊತೆ ಹೋಗಿ 15 ದಿನ ಇದ್ದದ್ದು ಬಿಟ್ಟರೆ ಅಂತರ ಇಷ್ಟು ಸುಧೀರ್ಘ ವಾಗಿ ಎಂದೂ ಇರಲಿಲ್ಲ . ಆದರೆ ವರ್ಷಕ್ಕೆ ಮೂರ್ನಾಲ್ಕು ಬಾರಿ Visiting Professor ಕೆಲಸ ಮಾಡಿಕೊಂಡಿದ್ದೇನೆ .
ಆದರೆ ಈಗ ಅಲ್ಲಿ ನದಿ ಒಣಗಿ ಹೋಗಿದೆ . ನಾನು ಚಿಕ್ಕವಳಿದ್ದಾಗ ಬೇಸಗೆಯಲ್ಲೂ ಸಣ್ಣಗೆ ಹರಿಯುತ್ತಿತ್ತು .
ದಿನವೂ ಬಟ್ಟೆ ಹೊಗೆಯುವವರ ಜೊತೆ ಹೋಗಿ ನೀರಲ್ಲಿ ಕಾಲಾಡಿಸಿಕೊಂಡು ಕುಳಿತುಕೊಳ್ಳುತ್ತಿದ್ದುದು ಹಸಿರಾಗಿರುವ ನೆನಪು .ಹಚ್ಹ ಹಸುರಿನ ಹೊಲಗಳು, ಅಲ್ಲಿನ ನವಿಲುಗಳು ಕಣ್ಣ ಮುಂದೆ ಬಂದಂತಾಗುತ್ತಿದೆ .
ಹೊಲದಿಂದಬರುವಾಗ ಶೇಂಗಾ ಕಿತ್ತು ತಂದು ಮನೆಯಲ್ಲಿ ಬೇಯಿಸಿ ತಿಂದದ್ದು ಎಲ್ಲಾ ನಿನ್ನೆ ಮೊನ್ನೆ ಆದಂತಿದೆ. .
ಪಕ್ಕದಲ್ಲಿ ವರದ - ಧರ್ಮ ನದಿ ಸೇರುವ ಕೂಡಲ ಇದೆ .ಇಲ್ಲಿ ನಾವು ಬೆಂಗಳೂರಿನಿಂದ ಬಂದಿದ್ದೇವೆಂದು ನಮ್ಮ ಜೊತೆಗೆ ಎಲ್ಲರೂ ಬಂದು ರೊಟ್ಟಿ ಗಂಟು, ಹಿಟ್ಟಿನ ಪಲ್ಯೆ , ಬೇಳೆ ಪಲ್ಯೆ , ಪಚಡಿ , ಇತ್ಯಾದಿಗಳನ್ನು ಕೂಡಿ ತಿಂದದದ್ದು ಇನ್ನು ಹಸಿರಾದ ನೆನಪು .
ಇದನ್ನು ನೆನಪು ಮಾಡಿಕೊಳ್ಳಲು ಕಾರಣ 27 -5-2013(ನಿನ್ನೆ) ಅಲ್ಲಿ , ನಮ್ಮಪ್ಪಾಜಿಯ ತಮ್ಮನ ಮಗ ಶಿವಲಿಂಗಪ್ಪನ ಮಗಳು ಗೀತಳ ಮದುವೆಗಾಗಿ ತೆರಳಿದ್ದೆವು . ಶಿವಲಿಂಗಪ್ಪ ಬೆಂಗಳೂರಿನಲ್ಲಿ ನಮ್ಮೆಲ್ಲರೊಂದಿಗೆ ಹೈಸ್ಕೂಲ್ ಓದಿದ್ದು . junior ಎರೆಸೀಮೆ ತಂಡಗಳೊಂದಿಗೆ senior ಎರೆಸೀಮೆ ಕುಟುಂಬದ ನಾವೆಲ್ಲರೂ ಸೇರಿದ್ದು ಬಹಳ ಸುಂದರ ಸಮ್ಮಿಲನವಾಗಿತ್ತು .
ಅಲ್ಲಿನ ಬತ್ತಿಹೋದ ಹೊಳೆ , ಹೊಲ ಎಲ್ಲವನ್ನು ನನ್ನ ಮಗಳ ಕೈ ಹಿಡಿದುಕೊಂಡು ತೋರಿಸಿಕೊಂಡು ಕಾಮೆಂಟರಿ ಹೇಳುತ್ತಾ ಸಾಗಿದ್ದು ನನ್ನಿಂದ ನನ್ನ ಮಗಳಿಗೊಂದು nostalgic ಪಾಠ , ಆಕೆ ಸುಮ್ಮನೆ ಬಂದದ್ದು ನನ್ನ ಪುಣ್ಯ .
Amma enough Amma shall we go back ಎಂದು ಹೇಳದ ರೀತಿಯಲ್ಲಿ ಕರೆದುಕೊಂಡು ಹೋಗಿದ್ದು 24 ವರ್ಷದ teaching experiansu!!!!!!!!!!!!.