Dr. ಹೆಚ್ . ನರಸಿಂಹಯ್ಯ ಮತ್ತು ಮಹಿಳಾ ಸಬಲೀಕರಣ
ಮಹಿಳೆಯರ ಬಗೆಗೆ ಡಾ .ಎಚ್ . ಏನ್ .ಅವರಿಗೆ ವಿಶೇಷ ಕಾಳಜಿಯಿತ್ತು.
ಎಂದೆಂದಿಗೂ ಮಹಿಳೆಯರನ್ನು ವರ್ಗಾಯಿಸಬೇಡಿ ಎನ್ನುತ್ತಿದ್ದರು.
ಒಬ್ಬ ಮಹಿಳೆಗೆ ತೊಂದರೆಕೊಟ್ಟರೆ ಒಂದು ಕುಟುಂಬಕ್ಕೆ ತೊಂದರೆ ಕೊಟ್ಟಂತೆ ಎಂದು ಯಾವಾಗಲೂ ಹೇಳುತ್ತಿದ್ದರು.
ನಮ್ಮ ಮಕ್ಕಳಿಗೆ ನ್ಯಾಷನಲ್ ಕಾಲೇಜು = ನರಸಿಂಹಯ್ಯ ತಾತನಮನೆ ಎಂದಾಗಿತ್ತು .
ಮಹಿಳ ಸಬಲೀಕರಣದ ಅತ್ಯಂತ ಸಶಕ್ತವಾದ ವಿಭಾಗ ಎಂದರೆ ಆಕೆಯ ಭಾವನಾತ್ಮಕ ಸಬಲೀಕರಣ.
ನಮಗೆ " ಅಮ್ಮ ಕೆಲಸ ಬಿಡಬೇಡಿ , ಮಕ್ಕಳು ಮರಿಯನ್ನು ಹೇಗಾದರೂ ಕಷ್ಟಪಟ್ಟು ಸಾಕಿ ,ಒಳ್ಳೆಯಕೆಲಸ ಸಿಕ್ಕುವುದು ಕಷ್ಟ .ನಿಮಗೆ ಎನುಬೇಕೊ ಅನುಕೂಲ ಮಾಡಿಕೊಡೋಣ" .ಎಂದು ತಂದೆಯ ಸ್ಥಾನದಲ್ಲಿ ನಿಂತು ಮಹಿಳಾ ಉದ್ಯೋಗಿಗಳಿಗೆ ಭಾವನಾತ್ಮಕವಾಗಿ ಬೆಂಬಲ ನೀಡುತ್ತಿದ್ದರು.ಬೆಂಬಲ ಬಾಯಿಮಾತಿನದಾಗಿರಲಿಲ್ಲ ಕೃತಿಯಲ್ಲಿ ಇತ್ತು ಎನ್ನುವುದು ವಿಶೇಷ.
ಇಂದು ನಾವು ಯಶಸ್ವಿಯಾಗಿಯಾಗಿದ್ದಾರೆ ಅದರಲ್ಲಿ ನಿಮ್ಮ ಪಾಲು ಇದೆ ಮೇಷ್ಟ್ರೇ.
ನಿಮಗೊಂದು ದೊಡ್ಡ ನಮಸ್ಕಾರ.
ಹೇಳಲು ಬಹಳ ವಿಷಯವಿದೆ.ಆದರೆ ಓದಲು ಬೇಸರವಾಗಬರದಲ್ಲವೇ?
ಇವತ್ತಿಗೆ ಇಷ್ಟುಸಾಕು.
ಎಂದೆಂದಿಗೂ ಮಹಿಳೆಯರನ್ನು ವರ್ಗಾಯಿಸಬೇಡಿ ಎನ್ನುತ್ತಿದ್ದರು.
ಒಬ್ಬ ಮಹಿಳೆಗೆ ತೊಂದರೆಕೊಟ್ಟರೆ ಒಂದು ಕುಟುಂಬಕ್ಕೆ ತೊಂದರೆ ಕೊಟ್ಟಂತೆ ಎಂದು ಯಾವಾಗಲೂ ಹೇಳುತ್ತಿದ್ದರು.
ನಮ್ಮ ಮಕ್ಕಳಿಗೆ ನ್ಯಾಷನಲ್ ಕಾಲೇಜು = ನರಸಿಂಹಯ್ಯ ತಾತನಮನೆ ಎಂದಾಗಿತ್ತು .
ಮಹಿಳ ಸಬಲೀಕರಣದ ಅತ್ಯಂತ ಸಶಕ್ತವಾದ ವಿಭಾಗ ಎಂದರೆ ಆಕೆಯ ಭಾವನಾತ್ಮಕ ಸಬಲೀಕರಣ.
ನಮಗೆ " ಅಮ್ಮ ಕೆಲಸ ಬಿಡಬೇಡಿ , ಮಕ್ಕಳು ಮರಿಯನ್ನು ಹೇಗಾದರೂ ಕಷ್ಟಪಟ್ಟು ಸಾಕಿ ,ಒಳ್ಳೆಯಕೆಲಸ ಸಿಕ್ಕುವುದು ಕಷ್ಟ .ನಿಮಗೆ ಎನುಬೇಕೊ ಅನುಕೂಲ ಮಾಡಿಕೊಡೋಣ" .ಎಂದು ತಂದೆಯ ಸ್ಥಾನದಲ್ಲಿ ನಿಂತು ಮಹಿಳಾ ಉದ್ಯೋಗಿಗಳಿಗೆ ಭಾವನಾತ್ಮಕವಾಗಿ ಬೆಂಬಲ ನೀಡುತ್ತಿದ್ದರು.ಬೆಂಬಲ ಬಾಯಿಮಾತಿನದಾಗಿರಲಿಲ್ಲ ಕೃತಿಯಲ್ಲಿ ಇತ್ತು ಎನ್ನುವುದು ವಿಶೇಷ.
ಇಂದು ನಾವು ಯಶಸ್ವಿಯಾಗಿಯಾಗಿದ್ದಾರೆ ಅದರಲ್ಲಿ ನಿಮ್ಮ ಪಾಲು ಇದೆ ಮೇಷ್ಟ್ರೇ.
ನಿಮಗೊಂದು ದೊಡ್ಡ ನಮಸ್ಕಾರ.
ಹೇಳಲು ಬಹಳ ವಿಷಯವಿದೆ.ಆದರೆ ಓದಲು ಬೇಸರವಾಗಬರದಲ್ಲವೇ?
ಇವತ್ತಿಗೆ ಇಷ್ಟುಸಾಕು.
H N ಅವರ ಪುಣ್ಯ ಸ್ಮರಣೆಯ ನೆನಪಿನಲ್ಲಿ ಬರೆದದ್ದು...
DOD :31-1-2005
Thanks for sharing.
ReplyDelete